ಸೋಮವಾರ, ಜನವರಿ 18, 2016

ತಿರುಮಲೇಶನತ್ರಿಗುಣಾತ್ಮಕಪ್ರಪಂಚ -ಅವತರಣಿಕೆ ಭಾಗ1

ನೀವು ಶ್ರೀನಿವಾಸ ಕಲ್ಯಾಣ ಕಥೆ ಕೇಳಿದ್ದೀರಿ, ಸಿನಿಮಾ ಕೂಡ ನೋಡಿರುತ್ತೀರಿ.
ಪ್ರಸ್ತುತ ಕೃತಿ ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ, ಶ್ರೀನಿವಾಸ ಕಲ್ಯಾಣ ಕಥೆ
 ಇಲ್ಲಿ ಕಾದಂಬರಿ ರೂಪದಲ್ಲಿದೆಯಲ್ಲದೇ,
ದೇವರು ಧರ್ಮ,ಕರ್ಮ, ಪೂರ್ವಜನ್ಮ. ವಿಗ್ರಹಾರಾದನೆ, ಪೂಜೆ ಪುನಸ್ಕಾರ ಇವುಗಳನ್ನೆಲ್ಲ ವೈಜ್ಞಾನಿಕವಾಗಿ,ತಾತ್ವಿಕವಾಗಿ ಹಾಗೂ ವಾಸ್ತವಿಕವಾಗಿ ವಿಶ್ಲೇಷಣೆ ಮಾಡಲಾಗಿದೆ.
 ಮೂಲಕಥಾ ನಿರೂಪಣೆಯಲ್ಲೇ ಸನ್ನಿವೇಶ, ಸಂಭಾಷಣೆಗಳಲ್ಲಿ ಪಾತ್ರಪೋಷಣೆಗಳಲ್ಲಿ ಸಾರ್ವಕಾಲಿಕ ಜೀವನ ಮೌಲ್ಯಗಳ ದರ್ಶನ ಮಾಡಿಸುತ್ತದೆ ಪ್ರಸ್ತುತ ಕೃತಿ 2013ರ ಎರಡನೇ ಆವೃತಿಯಾಗಿದೆ. [ಹಾರ್ಡ್ ಬೌಂಡ್ ಪುಟಗಳು 400] contact no. 94486 28526

ಸದ್ಯದಲ್ಲೇ ಮೂರನೇ ಆವೃತಿ ಪ್ರಕಟವಾಗಲಿದೆ ಪ್ರತಿಗಳು ಬೆಂಗಳೂರಿನ ಸಪ್ನಬುಕ್ ಹೌಸ್, ಮತ್ತು ತಿರುಪತಿ ಗೋವಿಂದರಾಜ ಸ್ವಾಮಿ ದೇವಾಲಯದ ಶ್ರೀ ರಾಮಕೃಷ್ಣ ವಿವೇಕಾನಂದ ಬುಕ್ ಸ್ಟಾಲ್ ನಲ್ಲಿ ಭರದಿಂದ ಮಾರಾಟವಾಗುತ್ತಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ